tag:blogger.com,1999:blog-3147714892832682408.post1228064902762807838..comments2023-05-14T08:10:40.256-07:00Comments on ಅಚ್ಚ-ಕನ್ನಡ: ಅಚ್ಚ-ಕನ್ನಡ ಬರಹಗಾರರುಅಚ್ಚ-ಕನ್ನಡhttp://www.blogger.com/profile/06763629992055300442noreply@blogger.comBlogger2125tag:blogger.com,1999:blog-3147714892832682408.post-29773420520689902662008-09-04T02:14:00.000-07:002008-09-04T02:14:00.000-07:00ನಿಮ್ಮ ಬರಹ ನೋಡಿ ತುಂಬಾ ನಲಿವಿನ ಜೊತೆಗೆ ನೆಚ್ಚಿಕೆ ಆಯಿತು....ನಿಮ್ಮ ಬರಹ ನೋಡಿ ತುಂಬಾ ನಲಿವಿನ ಜೊತೆಗೆ ನೆಚ್ಚಿಕೆ ಆಯಿತು.<BR/>ವಾರ್ತೆ, ಸಮಾಚಾರ, ಸುದ್ದಿ, ದಿನಪತ್ರಿಕೆಗೆ ಬದಲಿ ಅಚ್ಚಕನ್ನಡ ಪದಗಳೇನು? ಈ ಹೆಡ್ಡನಿಗೆ ತಿಳಿಸಿ<BR/><BR/>ಕುಮಾರಸ್ವಾಮಿ.ಕಡಾಕೊಳ್ಳ<BR/>ಪುಣೆಕುಕೂಊ..https://www.blogger.com/profile/07314137566666903061noreply@blogger.comtag:blogger.com,1999:blog-3147714892832682408.post-2856082556885565482007-07-30T09:43:00.000-07:002007-07-30T09:43:00.000-07:00"ನಾಡೆಂದರೇಂ ಹುಗಿದಿಟ್ಟ ಬಾಳ್ಪುರುಳಂತೆಹೊತ್ತೆಲ್ಲರೆಚ್ಚರದಿ...<B>"ನಾಡೆಂದರೇಂ ಹುಗಿದಿಟ್ಟ ಬಾಳ್ಪುರುಳಂತೆ<BR/>ಹೊತ್ತೆಲ್ಲರೆಚ್ಚರದಿಂ ಕಾವುದಂತೆ<BR/>ತಿಳಿವಾಳ್ಕೆ ದುಡಿಮೆಗಳ್ ತಡೆವುವು ಹಗೆಗಳಂ<BR/>ಹೊಳೆ ಬೆಟ್ಟ ಕಡಲುಗಳ್ ತಡೆಯಲ್ಲವಂತೆ"</B><BR/><BR/>ತುಂಬಾ ಒಳ್ಳೇ ತಿಳಿವಿದೆ ಇದರಲ್ಲಿ.<BR/><BR/><B>ನಾಡೆಂದರೆ ಹುದಿಗಿಟ್ಟ ಬಾಳ್ವುರುಳು</B><BR/>ನಾಡು ಹುದಿಗಿಟ್ಟ ಬಾಳ ಸಿರಿ<BR/><BR/><B>ಹೊತ್ತೆಲ್ಲರೆಚ್ಚರದಿಂ ಕಾವುದು</B><BR/>ನಾಡು, ನಾಡಿಗರನ್ನು(ಮಂದಿಯನ್ನು) ಹೊತ್ತು ಕಾಯುವದು<BR/><BR/><B>ತಿಳಿವಾಳ್ಕೆ ದುಡಿಮೆಗಳ್ ತಡೆವುವು ಹಗೆಗಳಂ</B><BR/>ಅಂದರೆ ತಿಳಿವು ಹೇಳುವ ನುಡಿವಣಿಗಳು, ಮಾತುಗಳು, ಗಾದೆಗಳು, ವಚನಗಳು ಇಂತವು, ಮಂದಿಯಲ್ಲಿ ಉಂಟಾಗುವ ಜಗಳಗಳನ್ನು ತಡೆಯುತ್ತವೆ.<BR/><BR/><B>ಹೊಳೆ,ಬೆಟ್ಟ, ಕಡಲುಗಳು ತಡೆಗಳಲ್ಲ</B><BR/>ಹೌದು, ಹೊಳೆ,ಬೆಟ್ಟ,ಕಡಲುಗಳು ಕೊಂಚ ಮಟ್ಟಿಗೆ ತಡೆ ನೀಡುತ್ತವಾದರೂ, ಮಂದಿಯ ನಡುವೆ ಹಗೆ ಬೆಳೆಯದಂತೆ ಅವು ಹೇಗೆ ತಡೆದಾವು?<BR/><BR/>ಅಂದರೆ ಬರಹಗಾರ ಇಲ್ಲಿ ನುಡಿಯ ಮುಮ್ಮೊದಲಿಕೆಯ (importance) ಬಗ್ಗೆ ಹೇಳಲು ಉಂಕಿಸಿದ್ದಾರೆ.<BR/><BR/>ಉಂಕಿಸು - ಪ್ರಯತ್ನಿಸುadminhttps://www.blogger.com/profile/15723672434653745757noreply@blogger.com